ಬಿಸಿಲಿಗೆ ಬ್ರೇಕ್! ಮಾರ್ಚ್ 15 ರಿಂದ ಕರ್ನಾಟಕದಲ್ಲಿ ಭಾರಿ ಮಳೆ | 12 ಜಿಲ್ಲೆಗಳಿಗೆ ಅಲರ್ಟ್ | Rain | Kannada Thare

Mar 14, 2026Channel
AI Analysis
Data from YouTube Data API v3Updated Just now

Video Overview

Video Details

Published2 months ago
Duration2:02
Video ID_Pspvv6ChMY
Languagekn
CategoryEntertainment
PrivacyPublic
Made for KidsNo
Video TypeRegular Video

Performance Metrics

Views613
Likes9
Comments0
Engagement Rate1.47%
Likes per 100 views1.47
Comments per 1K views0.00

Description

ಸ್ನೇಹಿತರೆ, ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲು ಮತ್ತು ಸೆಕೆ ಜನರನ್ನು ಕಂಗೆಡಿಸುತ್ತಿದೆ. ಆದರೆ ಈಗ ಹವಾಮಾನ ಇಲಾಖೆಯಿಂದ ಒಂದು ಮಹತ್ವದ ಮುನ್ಸೂಚನೆ ಬಂದಿದೆ. India Meteorological Department ನೀಡಿರುವ ಮಾಹಿತಿಯ ಪ್ರಕಾರ ಮಾರ್ಚ್ 15 ರಿಂದ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಾತಾವರಣದಲ್ಲಿ ಬದಲಾವಣೆ ಆಗಲಿದ್ದು, ಮಾರ್ಚ್ 25 ರವರೆಗೆ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಜಿಲ್ಲೆಗಳಿಗೆ Yellow Alert ಘೋಷಿಸಲಾಗಿದ್ದು, ಮಿಂಚು, ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವಡೆ ಪ್ರತಿ ಗಂಟೆಗೆ 60 ರಿಂದ 70 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಹಾವೇರಿ, ಗದಗ, ಧಾರವಾಡ, ಕೊಪ್ಪಳ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳು. ಈ ಮಳೆಯ ಪ್ರಮುಖ ಕಾರಣ ಕೋಮೋರಿನ್ ಪ್ರದೇಶದ ಬಳಿ ಉಂಟಾದ ವಾಯುಮಂಡಲ ಸುಳಿಗಾಳಿ ಪರಿಚಲನೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 👉 ನಿಮ್ಮ ಜಿಲ್ಲೆಯಲ್ಲಿ ಮಳೆಯಾಗುತ್ತಿದೆಯಾ? 👉 ನೀವು ಯಾವ ಜಿಲ್ಲೆಯವರು? #KarnatakaRain #RainAlert #WeatherUpdate #KarnatakaWeather #YellowAlert #BreakingNews #IMDAlert #RainInKarnataka #KannadaNews #WeatherNews #KannadaThareTV

Related Videos

More videos from Kannada Thare Tv